ಪರಿಚಯ:
ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ ಗ್ರಾಮದ ನೆಹರೂ ನಗರzಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಚ್ಚಹಸಿರಿನ ಆವರಣ ಬಂದವರನ್ನು ಹಾರ್ದಿಕವಾಗಿ ಸ್ವಾಗತಿಸುತ್ತದೆ. ಮಕ್ಕಳು ಆಗಷ್ಟೇ ಗಿಡಗಳಿಗೆಲ್ಲ ನೀರುಣಿಸಿದ್ದರು, ಬೆಳಗಿನ ಪ್ರಾರ್ಥನಾ ಸಭೆ ಆಗತಾನೆ ಮುಗಿದಿತ್ತು. ತರಗತಿಗಳು ಇನ್ನೂ ಆರಂಭವಾಗಿರಲಿಲ್ಲ. ಆದರೆ ಮಧ್ಯಾಹ್ನದ...
ನಿರ್ಬಾಧ್ಯತೆ
ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ಶಿಕ್ಷಕರು, ಶಿಕ್ಷಕರ ಬೋಧಕರು ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇತರರಿಗಾಗಿ ಅವರು ತಮಗೆ ಸಂಬಂಧಪಟ್ಟ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಒಂದು ಸಂವಾದ ವೇದಿಕೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ. ಅಲ್ಲದೆ ಟೀಚರ್ಸ್ ಆಫ್ ಇಂಡಿಯಾ ಶಿಕ್ಷಣಕ್ಕೆ ಸಂಬಂಧಪಟ್ಟ ಅನೇಕ ವೆಬ್ ಸೈಟುಗಳಿಗೂ ಲಿಂಕು (ಕೊಂಡಿ)ಗಳನ್ನು ಒದಗಿಸುತ್ತದೆ. ಹಾಗೆಂದ ಮಾತ್ರಕ್ಕೆ ತನ್ನ ಬಳಕೆದಾರರು/ ವೆಬ್ ಸೈಟುಗಳು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನೆಲ್ಲಾ ಈ ಪೋರ್ಟಲ್ ಅನುಮೋದಿಸುತ್ತದೆ ಎಂದು ಅರ್ಥಮಾಡಬಾರದು ಹಾಗೂ ಅಂಥ ಮಾಹಿತಿಗಳ ಯಥಾರ್ಥತೆಯನ್ನು ಪರಿಶೀಲಿಸಿ ನೋಡಲು ನಮ್ಮ ಬಳಿ ಯಾವ ಸಾಧನವೂ ಇರುವುದಿಲ್ಲ. ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ನಲ್ಲಿ ಪ್ರಕಟವಾದ ಮಾಹಿತಿ,ವ್ಯಾಖ್ಯಾನ ಮತ್ತು ತೀರ್ಮಾನಗಳನ್ನು ಬಳಸಿಕೊಂಡದ್ದರಿಂದ ಅಥವಾ ಅವು ಲಭ್ಯವಾದದ್ದರಿಂದ ಉಂಟಾದ ಯಾವುದೇ ಬಗೆಯ ಪ್ರತ್ಯಕ್ಷ/ಪರೋಕ್ಷ ನಷ್ಟ ಅಥವಾ ಹಾನಿಗೆ ಟೀಚರ್ಸ್ ಆಫ್ ಇಂಡಿಯಾ ಪೋರ್ಟಲ್ ಹೊಣೆಗಾರರಲ್ಲ.